Oct 29, 2020, 11:07 AM IST
ಬೆಂಗಳೂರು (ಅ. 29): ರಾರಾ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಿನ್ನೆ ಖುಷ್ಬು ಪ್ರಚಾರ ನಡೆಸಿದರೆ ನಾಳೆ ಸಾರಥಿ ದರ್ಶನ್ ಮತಬೇಟೆ ನಡೆಸಲಿದ್ದಾರೆ. ನಟ ದರ್ಶನ್ ಮುನಿರತ್ನಗೆ ಬಹಳ ಆಪ್ತರು. ಈ ಹಿಂದೆ ಸಾಕಷ್ಟು ಪ್ರಚಾರಗಳಲ್ಲಿಯೂ ಭಾಗಿಯಾಗಿದ್ದಾರೆ. ನಾಳೆ ರಾರಾದಲ್ಲಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
'ಜಯಚಂದ್ರರನ್ನು ಮುದಿ ಎತ್ತು ಅನ್ನೋದಾದ್ರೆ ಮೋದಿ, ಬಿಎಸ್ವೈ, ದೇವೇಗೌಡ್ರು ಎಳಸು ಎತ್ತುಗಳೇ'?