ಬೈ ಎಲೆಕ್ಷನ್ ಬಳಿಕ ಗೌಡರ ಮನೆ ಬಾಗಿಲಿಗೇ ಬರಲೇಬೇಕು: ಯಾರು ಯಾರಿಗೆ ಹೇಳಿದ್ರು..?

Nov 24, 2019, 7:45 PM IST

ಮಂಡ್ಯ, [ನ.24]: ರಾಜ್ಯದಲ್ಲಿ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. 15 ಕ್ಷೇತ್ರಗಳಲ್ಲಿ ಉಪಸಮರದ ಕಾವು ರಂಗೇರುತ್ತಿದ್ದು, ೀ ಚುನಾವಣೆಯನ್ನು ಪ್ರತಿಷ್ಠಿಗೆ ತೆಗೆದುಕೊಂಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಭರ್ಜರಿ ಮತಯಾಚನೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಮತ್ತೊಂದೆಡೆ ಜೆಡಿಎಸ್ ಸೈಲೆಂಟ್ ಆಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದೆ. ಅದರಲ್ಲೂ ಕುಮಾರಸ್ವಾಮಿ ಡಿ.9ರ ಬಳಿಕ ಯಾರಿಗೆ ಬೆಂಬಲಿಸಬೇಕೆಂದು ಹೇಳುತ್ತೇನೆಂದು ಸ್ಪಷ್ಟಪಡಿಸಿದ್ದಾರೆ. ಇದರ ಉಪಚುನಾವಣೆ ಬಳಿಕ ಬಿಜೆಪಿ ದೇವೇಗೌಡ್ರ ಮನೆ ಬಾಗಿಲಿಗೆ ಬರಲೇಬೇಕೆಂದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾರು ಆ ಜೆಡಿಎಸ್ ನಾಯಕ ವಿಡಿಯೋನಲ್ಲಿ ನೋಡಿ...