‘ಸಂಕಷ್ಟ’ವ್ಯೂಹದಲ್ಲಿ ಸಿದ್ದರಾಮಯ್ಯ, ಸಿಂಹಾಸನ ಶೇಕ್ ಶೇಕ್; ಹಳೇ ಬಾಕಿ ‘ಚುಕ್ತಾ’ ಮಾಡಲು ಎಂಟ್ರಿ ಕೊಡ್ತಾರಾ ಖರ್ಗೆ?

Sep 26, 2024, 1:50 PM IST

ಒಂದು ಕುರ್ಚಿ ಹಲವರ ಕಣ್ಣು. ರಾಜ್ಯದ ಸಿಎಂ ಚೇರ್ ಮೇಲೆ ಕೂರೋ ಆಸೆ ಅನೇಕರದ್ದು. ಸಿದ್ದರಾಮಯ್ಯ ಚೇರ್ ಬಿಟ್ರೆ ಸಾಕು ಟವೆಲ್ ಹಾಕಿ ಬಿಡೋಣ ಅಂತ ಕಾದು ಕೂತವರ ಪಟ್ಟಿ ದೊಡ್ಡದಿದೆ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದ್ರೆ ಆ ಸ್ಥಾನದ ಮೇಲೆ ಕಣ್ಣಿಟ್ಟಿರೋರು ಯಾರ್ಯಾರು? ಹೀಗಿದ್ರೂ  ಸಿದ್ದರಾಮಯ್ಯ ಪರ ಅವರೆಲ್ಲಾ ಹೇಗೆ ಬ್ಯಾಟ್ ಬೀಸ್ತಿದ್ದಾರೆ ಎಂಬುದರ ಕುರಿತ ವಿವರವಾದ ವರದಿ ಇಲ್ಲಿದೆ.