ಕಂದಾಯ ಖಾತೆ ಉಳಿಸಿಕೊಂಡು ಪೌರಾಡಳಿತ ಬಿಟ್ಟು ಕೊಡುವೆ: ಆರ್. ಅಶೋಕ್
Feb 10, 2020, 2:44 PM IST
ಬೆಂಗಳೂರು (ಫೆ. 10): 'ಪೌರಾಡಳಿತ ಖಾತೆಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಕಂದಾಯ ಖಾತೆ ಉಳಿಸಿಕೊಂಡು ಪೌರಾಡಳಿತ ಬಿಟ್ಟು ಕೊಡುವೆ. ನನ್ನ ಕೊಟ್ಟ ಖಾತೆಯಲ್ಲಿ ನಾನು ತೃಪ್ತನಿದ್ದೇನೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.