ಕೋರ್ಟ್‌ನಲ್ಲಿ ಗೆದ್ರು ಮುನಿರತ್ನಗೆ ಟಿಕೆಟ್ ಡೌಟ್? ಯಾಕಂದ್ರೆ ಕಾಣದ ಕೈಗಳಿವೆ...!

Oct 13, 2020, 3:20 PM IST

ಬೆಂಗಳೂರು, (ಅ. 13): ಆರ್.ಆರ್. ನಗರ ಉಪ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಇದರಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಒಂದೇ ದಿನ ಮುನಿರತ್ನಗೆ ಡಬಲ್ ಧಮಾಕಾ..!

ಇನ್ನು ಕೋರ್ಟ್ ಆದೇಶ ಬೆನ್ನಲ್ಲೇ ಆರ್.ಆರ್. ನಗರ ಉಪಚುನಾವಣೆ ಟಿಕೆಟ್ ಹಾದಿ ಸುಗುಮವಾಯ್ತು ಎನ್ನುವ ಖಷಿಯಲ್ಲಿ ಮುನಿರತ್ನ ಅವರಿದ್ದಾರೆ. ಆದ್ರೆ, ಕಾಣದ ಕೈ ಕೆಲಸ ಮಾಡಿದ್ರೆ, ಅವರಿಗೆ ಟಿಕೆಟ್ ಕೈತಪ್ಪುವುದು ಗ್ಯಾರಂಟಿ.