ಪ್ರಾದೇಶಿಕ ಪಕ್ಷದ ಬೆಂಬಲವೂ ನಮಗಿಲ್ಲ! ಶರತ್ ಹೀಗಂದಿದ್ಯಾಕೆ?

Nov 28, 2019, 7:38 PM IST

ಹೊಸಕೋಟೆ(ನ. 28) ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಬಿಸಿ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ಠಕ್ಕರ್ ಕೊಡಲು ಸಿದ್ಧರಾಗಿರುವ ಶರತ್ ಬಚ್ಚೇಗೌಡ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿ

ನಾನು ಗುಂಡಾ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮೊದಲು ಏನೇನೋ ಹೇಳಿದರು.. ಈಗ ಏನೇನೋ ಹೇಳ್ತಿದ್ದಾರೆ. ಜನ ಯಾವುದನ್ನು ನಂಬಲ್ಲ ಗೆಲ್ಲುವ ವಿಶ್ವಾಸ ನನಗಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.