Nov 16, 2019, 4:25 PM IST
ಬೆಳಗಾವಿ[ನ . 16] ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಅನರ್ಹ ಶಾಸಕ, ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸೇರಲು ರಮೇಶ್ ಮತ್ತು ತಂಡ ಮುಂದಿಟ್ಟಿದ್ದ ಆ ಒಂದೇ ಒಂದು ಕಂಡಿಶನ್
ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿಯಾಗಲು ಡಿಕೆಶಿ ಮಾತ್ರ ಕಾರಣವಲ್ಲ. ಹೆಬ್ಬಾಳ್ಕರ್ ಸೀನಿಯರ್ ಆದ ಮೇಲೆ ಸಿಎಂ ಮಾಡಿ, ನಾನು ಸೀನಿಯರ್ ನನ್ನ ತಲೆ ಮೇಲೆ ಅವರನ್ನು ಕೂರಿಸಬೇಡಿ ಎಂದಿದ್ದಾರೆ.