ವಿಡಿಯೋ ನೋಡಿ: ದಂಡನಾಯಕರಿಗೆ ಅಷ್ಟ ದಿಗ್ಬಂಧನ..ಸಿದ್ದು, ಡಿಕೆಶಿ ಕೋಟೆ ಕಂಪನ..?

ವಿಡಿಯೋ ನೋಡಿ: ದಂಡನಾಯಕರಿಗೆ ಅಷ್ಟ ದಿಗ್ಬಂಧನ..ಸಿದ್ದು, ಡಿಕೆಶಿ ಕೋಟೆ ಕಂಪನ..?

Published : Mar 18, 2024, 12:28 PM ISTUpdated : Mar 18, 2024, 12:29 PM IST

ಸಹೋದರನನ್ನು ಗೆಲ್ಲಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದಾರೆ ಡಿಕೆಶಿ..!
ಕರ್ಮಭೂಮಿಯಲ್ಲೇ ಸಿದ್ದರಾಮಯ್ಯಗೆ ಮಹಾರಾಜರ ಚಾಲೆಂಜ್..!    
ಯದುವೀರ್ ಒಡೆಯರ್ ವಿರುದ್ಧ ಸಿದ್ದು ಬತ್ತಳಿಕೆಯ ಅಸ್ತ್ರ ಯಾರು..?    

ಕಾಂಗ್ರೆಸ್ ರಣಕಲಿಗಳಾದ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(DK shivakumar) ದಂಡು-ದಾಳಿಗೆ, ಬಾರ್ಡರ್-ಬೌಂಡ್ರಿಗೆ ಹೆದರವರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಪ್ರಚಂಡ ಜಯಭೇರಿ ಬಾರಿಸಿತ್ತು ಅಂದ್ರೆ, ಅದ್ರ ಹಿಂದಿನ ಸೂತ್ರಧಾರರು ಇವ್ರೇ. ಇದೀಗ ಇಬ್ಬರೂ ಕದನಕಲಿಗಳು ಲೋಕಸಭಾ(Loksabha) ಅಖಾಡಕ್ಕೆ ಧುಮುಕಿದ್ದಾರೆ. ಕರ್ನಾಟಕ ಕುರುಕ್ಷೇತ್ರದ ರೀತಿಯಲ್ಲೇ ಮಹಾಭಾರತ ಯುದ್ಧವನ್ನು ಗೆಲ್ತೀವಿ ಅಂತ ಹೂಂಕರಿಸ್ತಾ ಇದ್ದಾರೆ. ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ ಮಾರು ಗೆಲ್ಲಲು ಹೊರಟವರಿಗೆ ಮನೆಯಲ್ಲೇ ಮಹಾ ಚಾಲೆಂಜ್ ಎದುರಾಗಿದೆ. ಯಾವ ದಾಳ ಉರುಳಿಸಿದರೆ, ಯಾವ ಸಾಮ್ರಾಜ್ಯವನ್ನು ಅಲುಗಾಡಿಸಬಹುದು ಎಂದು ಪಕ್ಕಾ ಲೆಕ್ಕಾಚಾರ ಹಾಕಿಯೇ ಉರುಳಿಸಿರುವ ದಾಳವಿದು. ಲೋಕಸಭಾ ಚುನಾವಣೆಯಲ್ಲಿ ಮಿಷನ್ 20 ಟಾರ್ಗೆಟ್ ಬೆನ್ನತ್ತಿ ಹೊರಟಿರೋ ಸಿಎಂ-ಡಿಸಿಎಂ ಜೋಡಿಯನ್ನು ಅವರ ಕರ್ಮಭೂಮಿಗಳಲ್ಲೇ ಕಟ್ಟಿ ಹಾಕಲು ಬಿಜೆಪಿ ರೋಚಕ ತಂತ್ರಗಾರಿಕೆಯನ್ನು ಹೆಣೆದು ಬಿಟ್ಟಿದೆ. ಅದು ಬರೀ ರಣತಂತ್ರವಲ್ಲ, ಸಿಎಂ-ಡಿಸಿಎಂ ಸುತ್ತ ಎದ್ದು ನಿಂತಿರೋ ಚಕ್ರವ್ಯೂಹ. ಮೊದ್ಲು ಡಿಕೆ ಶಿವಕುಮಾರ್ ವಿರುದ್ಧದ ಚಕ್ರವ್ಯೂಹದ ಕಥೆಯನ್ನು ನೋಡೋದಾದ್ರೆ.., ಇದು ಕನಕಪುರದ ಹುಲಿ ಬೇಟೆಗೆ ರೆಡಿಯಾಗಿರೋ ಅತ್ಯಂತ ರೋಚಕ ಖೆಡ್ಡಾ.

ಇದನ್ನೂ ವೀಕ್ಷಿಸಿ: Electoral Bonds: ಎಸ್‌ಬಿಐ ನೀಡಿದ ಬಾಂಡ್‌ ವಿವರ..ಚುನಾವಣಾ ಆಯೋಗ ಪ್ರಕಟ: ಹೆಚ್ಚು ದೇಣಿಗೆ ಪಡೆದ ಪಕ್ಷಗಳು ಯಾವು?

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
Read more