ಬಿಎಸ್‌ವೈ-ಸ್ವಾಮೀಜಿ ಜಟಾಪಟಿ ವಿಚಾರಕ್ಕೆ ಇಂಟರ್ನಲ್ ಸುದ್ದಿ ಎತ್ತಿದ ಡಿಕೆಶಿ

Jan 15, 2020, 7:37 PM IST

ಬೆಂಗಳೂರು,(ಜ.15): ಹರಜಾತ್ರೆಯ ಬಹಿರಂಗ ವೇದಿಕೆಯಲ್ಲಿ ವಚನಾನಂದ ಶ್ರೀ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ನುಡವಿನ ಮಾತಿನ ಜಟಾಪಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸ್ವಾಮೀಜಿಯನ್ನು ಬೆಂಬಲಿಸಿದ್ರೆ, ಇನ್ನು ಕೆವಲರು ಯಡಿಯೂಪರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ

ಅಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಹ ಸ್ವಾಮೀಜಿ ನಡೆಯನ್ನು ಖಂಡಿಸಿದ್ದಾರೆ. ಆದ್ರೆ, ಮತ್ತೊಂದೆಡೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,  ಬಿಎಸ್‌ವೈ ಹಾಗೂ ಸ್ವಾಮೀಜೆ ನಡುವಿನ ಇಂಟರ್ನಲ್ ಸುದ್ದಿ ಎತ್ತಿದ್ದಾರೆ. ಹಾಗಾದ್ರೆ ಡಿಕೆಶಿ ಏನು ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.