Jun 26, 2020, 6:27 PM IST
ಮೈಸೂರು, (ಜೂನ್.26): ಊರಿಗೆ ಕೊರೋನಾ ಚಿಂತೆಯಾದ್ರೆ, ಇವರಿಗೆ ಎಲೆಕ್ಷನ್ ಚಿಂತೆಯಾಗ್ಬಿಟ್ಟಿದೆ. ಹೌದು...ಎಪಿಎಂಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಲ್ಲಿ ಲಾಕ್ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!
ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಂಭ್ರಮವೂ ಮುಗಿಲು ಮುಟ್ಟಿದೆ. ಆದ್ರೆ, ಇದೇ ಖುಷಿಯಲ್ಲಿ ಮಾಸ್ಕ್ ಹಾಕಿಕೊಂಡಿದ್ದ ವ್ಯಕ್ತಿಗೆ ಮುತ್ತು ಕೊಟ್ಟಿರುವ ಪ್ರಸಂಗವೂ ನಡೆದಿದೆ.