ಎಂಟಿಬಿ, ವಿಶ್ವನಾಥ್‌ಗಿಲ್ಲ ಮಂತ್ರಿ ಭಾಗ್ಯ? ಬಿಜೆಪಿ ನಾಯಕನ ಬಾಯಲ್ಲಿ ಏನಿದು ವಾಕ್ಯ!

Jan 27, 2020, 7:21 PM IST

ಬೆಂಗಳೂರು (ಜ.27): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಬಿಜೆಪಿಗೆ ಜಿಗಿದು ಗೆದ್ದವರಿಗೆ ಸಚಿವ ಸ್ಥಾನ ಖಾತ್ರಿಯಾದರೂ, ವಿಸ್ತರಣೆಗೆ ಚಾತಕ ಪಕ್ಷಿಯಾದಂತೆ ಕಾಯುತ್ತಿದ್ದಾರೆ.

ಇದನ್ನೂ ನೋಡಿ | ಸಂಪುಟ ವಿಸ್ತರಣೆ ಸಂಕಟ: ಬಿಜೆಪಿಯಲ್ಲಿ ಹಲ್‌ ಚಲ್‌ ಎಬ್ಬಿಸಿದ ಕತ್ತಿ ನಡೆ...

ಇನ್ನೊಂದು ಕಡೆ ಬಿಜೆಪಿಗೆ ಸೇರಿ ಸೋತವರ ಭವಿಷ್ಯ ಅತಂತ್ರವಾಗಿದೆ. ಮಂತ್ರಿ ಸ್ಥಾನ ಸಿಗೋದೆ ಡೌಟು ಎಂದು ಹೇಳಲಾಗುತ್ತಿದೆ. ಹಿರಿಯ ನಾಯಕ ಈಗ  ನೀಡಿರುವ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಇಲ್ಲಿದೆ ಡೀಟೆಲ್ಸ್...