ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಗುಡುಗಿದ ದರ್ಶನ್..!

Apr 27, 2019, 3:59 PM IST

ಹೈವೋಲ್ಟೆಜ್​ ಕಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದರ್ಶನ್​, ಯಶ್​ ಹಾಗೂ ಸಿಎಂ ಕುಮಾರಸ್ವಾಮಿಯವರ ನಡುವೆ ಟೀಕೆ ಪ್ರಹಾರಗಳಿಗೆ ಸಾಕ್ಷಿಯಾಗಿತ್ತು. ದರ್ಶನ್​ ವಿರುದ್ಧ ಯಾರದು ಡಿಬಾಸ್​ ಅಂತೆಲ್ಲಾ ಸಿಎಂ ಕುಮಾರಸ್ವಾಮಿ ಅವರು ಟೀಕಿಸಿದ್ದರು. ಆದರೆ, ಚುನಾವಣಾ ಪ್ರಚಾರದಲ್ಲಿ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದ ದರ್ಶನ್,​  ಈಗ ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಹಾಗಾದ್ರೆ ದರ್ಶನ್ ಕೊಟ್ಟ ಟಾಂಗ್ ಏನು ಇಲ್ಲಿದೆ ನೋಡಿ.