Today Horoscope: ಇಂದು ಕಾರ್ತಿಕ ಸೋಮವಾರವಿದ್ದು, ಹೀಗೆ ಪರಮೇಶ್ವರನ ಆರಾಧನೆ ಮಾಡಿ..

Nov 20, 2023, 8:39 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ಧನಿಷ್ಠ ನಕ್ಷತ್ರ.

ಇಂದು ಕಾರ್ತಿಕ ಸೋಮವಾರವಾಗಿದ್ದು, ಪರಮೇಶ್ವರನ ಆರಾಧನೆಗೆ ಇದು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಈಶ್ವರನ ಸನ್ನಿಧಾನದಲ್ಲಿ ಬಿಲ್ವಾರ್ಚನೆ ಮಾಡಿಸಿ ಜೊತೆಗೆ ದೀಪ ದಾನವನ್ನು ಮಾಡಿ.ಇದರಿಂದ ಕಣ್ಣಿನ ತೊಂದರೆ ಇದ್ದರೆ ನಿವಾರಣೆಯಾಗಲಿದ್ದು, ನಿಮ್ಮ ಪಾಪಗಳು ಸಹ ದೂರವಾಗಲಿವೆ. ಇಂದು ಉಪವಾಸವನ್ನು ಆಚರಿಸಬಹುದು. ಉಪವಾಸ ಮಾಡುವವರು ಶಿವನಿಗೆ ಅಭಿಷೇಕ ಮಾಡಿದ ಬಳಿಕ ಆರಂಭಿಸಬಹುದು. 

ಇದನ್ನೂ ವೀಕ್ಷಿಸಿ:  ಬಿಜೆಪಿ ತೊರೆದ ನಿಮಗೆ ಕಾಂಗ್ರೆಸ್ ಕೊಟ್ಟಿದ್ದೇನು? ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕಾ? ಈ ಬಗ್ಗೆ ಸವದಿ ಹೇಳಿದ್ದೇನು ?