Today Horoscope: ಇಂದು ಘಾತ ಚತುರ್ದಶಿ ಇದ್ದು, ಅಸಹಜವಾಗಿ ಸಾವಿಗೀಡಾದವರಿಗೆ ಗೌರವ ಸೂಚಿಸಿ

Oct 13, 2023, 8:49 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,ಶುಕ್ರವಾರ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ.

ಭಾದ್ರಪದ ಮಾಸದ ಚತುರ್ದಶಿಯನ್ನು ಘಾತ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಅಸಹಜವಾಗಿ ಸಾವಿಗೀಡಾದ್ದವರಿಗೆ ಇಂದು ವಿಶೇಷ ಗೌರವವನ್ನು ಸೂಚಿಸಿ. ನಾಳೆ ಅಮಾವಾಸ್ಯೆ ಇದ್ದು, ತಪ್ಪದೇ ನಿಮ್ಮ ಪೂರ್ವಜರನ್ನು ನೆನೆಯಿರಿ. ಮೇಷ ರಾಶಿಯವರಿಗೆ ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಪೂರ್ವೀಕರ ಸ್ಮರಣೆ ಮಾಡಿ. ಇಂದು ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ. 

ಇದನ್ನೂ ವೀಕ್ಷಿಸಿ:  ಪ್ಯಾಲೆಸ್ತಿನ್ ಶರಣಾಗತಿಗೆ ಇಸ್ರೇಲ್ ರಣತಂತ್ರ, ಕಟ್ಟಕಡೆ ನಾಗರೀಕನೂ ಕೇಳಬೇಕು ಕ್ಷಮೆ!