Today Horoscope: ಇಂದಿನ ರಾಶಿಭವಿಷ್ಯ: ಶನಿದೇವರಿಗೆ ಎಳ್ಳು ಎಣ್ಣೆ ದೀಪ ಹಚ್ಚಿ, ಕಷ್ಟಗಳು ದೂರವಾಗಲಿವೆ..

May 27, 2023, 10:16 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ ತಿಥಿ, ಮಖಾ ನಕ್ಷತ್ರ.

ಶನಿವಾರ ಶನಿ ದೇವರ ವಾರ. ಶನಿ ಯಮನ ಸಹೋದರ, ಹೀಗಾಗಿ ಈ ದಿನ ಒಂದು ನಂಟು ಏರ್ಪಾಡು ಆಗಿದೆ. ಅಷ್ಟಮಿ ತಿಥಿ ಇರುವ ಹಿನ್ನೆಲೆ ಅಮ್ಮನವರ ಪ್ರಾರ್ಥನೆ ಸಹ ಮಾಡಬಹುದು. ಇಂದು ಶನಿದೇವರ ದೇವಸ್ಥಾನಕ್ಕೆ ಹೋಗಿ, ಎಳ್ಳು ಎಣ್ಣೆ ದೀಪ ಹಚ್ಚಿ, ಕಬ್ಬಿಣದ ದಾನ ಮಾಡಿ. ಇದರಿಂದ ನಮ್ಮ ಕರ್ಮಗಳು ಕಳೆಯುತ್ತವೆ.

ಇದನ್ನೂ ವೀಕ್ಷಿಸಿ: News Hour: ದೆಹಲಿಯಲ್ಲಿ ಸಚಿವರ ಪಟ್ಟಿ ಅಂತಿಮ, ಹೊಸ ಮುಖಗಳಿಗೆ ಆದ್ಯತೆ!