ಪಂಚಾಂಗ ಫಲ: ಇಂದು ಶನೈಶ್ಚರನನ್ನು ಆರಾಧಿಸಿದರೆ ದುರಿತಗಳು ನಷ್ಟವಾಗುತ್ತದೆ..!

May 16, 2020, 8:30 AM IST

ಶುಭೋದಯ ಓದುಗರೇ, ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಶತಭಿಷ ನಕ್ಷತ್ರ, ಇಂದು ಶನಿವಾರವಾದ್ದರಿಂದ ಶನೈಶ್ವರ ಅಥವಾ ಆಂಜನೇಯನನ್ನು ಪ್ರಾರ್ಥನೆ ಮಾಡಿದರೆ ದುರಿತಗಳಗಳು ನಷ್ಟವಾಗುತ್ತದೆ, ಕಷ್ಟಗಳು ದೂರವಾಗುತ್ತದೆ, ಇಷ್ಟ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...! 

"