ಗುರುಬಲ ಏಕೆ ಬೇಕು? ಮಹತ್ವವೇನು? ಇಲ್ಲಿದೆ ಪಂಚಾಂಗ ಫಲ

May 3, 2020, 11:06 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ. ಇಂದು ಬೃಹಸ್ಪತಿ ಜಯಂತಿ. ಬಹಳ ವಿಶೇಷವಾದ ದಿನ. ಬೃಹಸ್ಪತಿ ದೇವಗುರು. ಮಾಡುವ ಪ್ರತಿಯೊಂದು ಕೆಲಸಕ್ಕೂ ಗುರುಬಲ ಇರಲೇಬೇಕು. ಏನಿದು ಗುರುಬಲ? ಇದರ ಮಹತ್ವವೇನು? ಇಲ್ಲಿದೆ ನೋಡಿ!