Today Rashibhavishy: ಈ ದಿನ ಭರಣಿ ನಕ್ಷತ್ರವಿದ್ದು, ಶಿವ-ವಿಷ್ಣು ಆರಾಧನೆ ಮಾಡಿ

Jul 12, 2023, 8:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಬುಧವಾರ, ದಶಮಿ ತಿಥಿ, ಭರಣಿ ನಕ್ಷತ್ರ.

ಭರಣಿ ಯಮನ ನಕ್ಷತ್ರ. ಈ ನಕ್ಷತ್ರದಲ್ಲಿ ಹುಟ್ಟಿದ್ರೆ, ಧರಣಿ ಆಳುತ್ತಾರೆ ಎಂಬ ಮಾತಿದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಭರಣಿ ಶಾಂತಿ ಮಾಡಿಸಿ, ನಿಯಮವುಳ್ಳವನು ಯಾರೋ ಆತನೇ ಯಮ. ಬುಧವಾರ ವಿಷ್ಟುವಿನ ವಾರವಾಗಿದೆ. ಹಾಗಾಗಿ ಶಿವ ಮತ್ತು ವಿಷ್ಣುವಿನ ಸಹಸ್ರನಾಮವನ್ನು ಪಠಣ ಮಾಡಿ. 

ಇದನ್ನೂ ವೀಕ್ಷಿಸಿ: ತುಮಕೂರು ಲೋಕಸಭಾ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌! ಯಾರೆಲ್ಲಾ ಇದ್ದಾರೆ ರೇಸ್‌ನಲ್ಲಿ?