Panchanga: ಸಂಪತ್ತು ವೃದ್ಧಿಗೆ ಶ್ರಾವಣ ಶುಕ್ರವಾರದಂದು ಈ ರೀತಿ ಮಹಾಲಕ್ಷ್ಮೀ ಆರಾಧನೆ ಮಾಡಿ..

Aug 18, 2023, 8:39 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಶುಕ್ರವಾರ,  ದ್ವಿತೀಯ ತಿಥಿ, ಪುಬ್ಬ ನಕ್ಷತ್ರ.

ಈ ದಿನ ಶ್ರಾವಣ ಶುಕ್ರವಾರವಿರುವುದರಿಂದ ಮಹಾಲಕ್ಷ್ಮೀ ಆರಾಧನೆ ಮಾಡಿದ್ರೆ, ತುಂಬಾ ಒಳ್ಳೆಯದು. ಶ್ರಾವಣ ಮಾಸ ಬುದ್ಧಿಯನ್ನು ಪ್ರಕಟಿಸುವ ವಾರವಾಗಿದೆ. ಮಹಾಲಕ್ಷ್ಮೀ ಯಂತ್ರವನ್ನು ಇಟ್ಟು, ಸ್ತ್ರೋತ್ರ ಹೇಳುತ್ತಾ ಕುಂಕುಮ ಆರ್ಚನೆ ಮಾಡಿ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಈ ದಿನ ಕನ್ಯಾ ರಾಶಿಯವರಿಗೆ ದುಃಖದ ದಿನವಾಗಿದೆ. ಕೆಲಸದ ಒತ್ತಡ ಇರಲಿದೆ. ನೀವು ನರಸಿಂಹನ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: News Hour: ಡಿಸಿಎಂ ಡಿಕೆಶಿ ವಿರುದ್ಧ ದೂರು ನೀಡಿದ್ದ ಗುತ್ತಿಗೆದಾರರಿಗೆ ಶಾಕ್