Today Rashibhavishy: ಇಂದು ತುಲಾ ರಾಶಿಯವರು ಹೆಚ್ಚು ವ್ಯಯ ಮಾಡಲಿದ್ದು, ವೃತ್ತಿಯಲ್ಲಿ ಮಿಶ್ರಫಲ

Aug 11, 2023, 8:43 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ,  ದಶಮಿ ತಿಥಿ, ರೋಹಿಣಿ ನಕ್ಷತ್ರ.

ಅಧಿಕ ಮಾಸದಲ್ಲಿ ಒಂದು ಶುಭವಾದ ದಿನ ಸಿಕ್ಕಾಗ ಈ ಸಂದರ್ಭದಲ್ಲಿ ಮಾಡಿದ ಪೂಜೆಗೆ ಹೆಚ್ಚು ಫಲ ಸಿಗಲಿದೆ. ಈ ದಿನ ಕುಜ ಕನ್ಯಾ ರಾಶಿಯಲ್ಲಿ ಇದ್ದಾಗ ಯಾವ ಫಲ ಸಿಗಲಿದೆ ಎಂಬುದನ್ನು ನೋಡುವುದಾದ್ರೆ, ಬುಧನ ಕ್ಷೇತ್ರದಲ್ಲಿ ಕುಜ ಇದ್ದಾಗ ಸಿಟ್ಟು, ಕೋಪ, ಅಸಹನೆ ಮತ್ತು ಅವರು ಧೈರ್ಯ ಶಾಲಿಯಾಗಿರುತ್ತಾರೆ. ಈ ದಿನ ಸಿಂಹ ರಾಶಿಯವರ ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಕುಟುಂಬದಲ್ಲಿ ಘರ್ಷಣೆಯಾಗುವ ಸಾಧ್ಯತೆ ಇದೆ. ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.  

ಇದನ್ನೂ ವೀಕ್ಷಿಸಿ:  ಮಣಿಪುರ ಹಿಂಸೆ ಬಗ್ಗೆ ಮೌನ ಮುರಿದ ಮೋದಿ, ಅವಿಶ್ವಾಸ ನಿರ್ಣಯ ಮಂಡಿಸಿ ಮುಗ್ಗರಿಸಿದ ವಿಪಕ್ಷ!