Panchanga: ರಾಮಭಕ್ತ ತ್ಯಾಗರಾಜರನ್ನು ಸ್ಮರಿಸಿಕೊಳ್ಳೋಣ, ಅವರ ಕೊಡುಗೆಗೆ ವಂದಿಸೋಣ

Jan 22, 2022, 8:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಮಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪುಬ್ಬ ನಕ್ಷತ್ರ, ಇಂದು ಶನಿವಾರ. ವಾರದ ಮಟ್ಟಿಗೆ ಶನಿ ಮಹಾತ್ಮನ ಪ್ರಾರ್ಥನೆ, ಆರಾಧನೆ ಮಾಡಿಕೊಳ್ಳಬೇಕು. ಜೊತೆಗೆ ತ್ಯಾಗರಾಜರ ಆರಾಧನೆ ಮಾಡಬೇಕು. ಇವರ ಜೀವನವೇ ಋಷಿಸದೃಶವಾದ ಜೀವನ. ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಇವರನ್ನು ಸ್ಮರಿಸಿಕೊಳ್ಳೋಣ.