Panchanga: ಬುಧವಾರ, ವಿ‍ಷ್ಣುಸಹಸ್ರನಾಮ, ಪುಷ್ಪಾರ್ಚನೆ ಮಾಡುವುದರಿಂದ ವಿಶೇಷ ಫಲ

Jul 20, 2022, 8:45 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ರೇವತಿ ನಕ್ಷತ್ರ, ಬುಧವಾರ. ಸಪ್ತಮಿ ತಿಥಿ, ರೇವತಿ ನಕ್ಷತ್ರ ಬುಧವಾರ ಬಂದಿರುವುದು ದೇವತಾರಾಧನೆಗೆ ಪ್ರಶಸ್ತವಾದ ಕಾಲ. ಬುಧವಾರ ವಿಷ್ಣು ಸಹಸ್ರನಾಮ ಪಠಣ, ಪುಷ್ಪ ಸಮರ್ಪಣೆ, ಗಂಧಾಲಂಕಾರ ಮಾಡುವುದರಿಂದ ಆತನ ಅನುಗ್ರಹ ಪ್ರಾಪ್ತಿಯಾಗುತ್ತದೆ.