Panchanga: ಷಷ್ಠಿಯುಕ್ತ ಭಾನುವಾರ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ, ಪೂಜಾರಾಧನೆಯಿಂದ ಅನುಕೂಲ

Jun 19, 2022, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಗ್ರೀಷ್ಮ ಋತು, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಭಾನುವಾರ. ಭಾನುವಾರ ಷಷ್ಠಿ ಬಂದಿರುವುದು ಒಳ್ಳೆಯ ಕಾಲವನ್ನು ಸೂಚಿಸುತ್ತದೆ. ಸೂರ್ಯನಿಗೆ ನಮಸ್ಕಾರ, ಸುಬ್ರಹ್ಮಣ್ಯ ಸ್ವಾಮಿಗೆ ರಸಬಾಳೆ, ಜೇನು ಸಮರ್ಪಿಸುವುದರಿಂದ ವಿಶೇಷ ಅನುಗ್ರಹವಾಗುವುದು.