ಪಂಚಾಂಗ: ಇಂದು ಏಕಾದಶಿ ಇರುವುದರಿಂದ ನಾರಾಯಣ ಸ್ಮರಣೆ ಮಾಡಿದರೆ ಶುಭಫಲ

Jun 17, 2020, 8:55 AM IST

ಶುಭೋದಯ ಓದುಗರೇ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,  ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಭರಣಿ ನಕ್ಷತ್ರ. ಇಂದು ಏಕಾದಶಿ ಇರುವುದರಿಂದ ನಾರಾಯಣನನ್ನು ಸ್ಮರಣೆ ಮಾಡುವುದರಿಂದ ನಮ್ಮ ಸಕಲ ಪಾಪಗಳು ಪ್ರಾಯಶ್ಚಿತವಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ, ಕೇಳುವುದರಿಂದ ಶುಭವಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!