Today Horoscope: ಈ ರಾಶಿಯವರಿಗೆ ಇಂದು ಆರೋಗ್ಯ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Jun 21, 2024, 8:33 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಚತುರ್ದಶಿ ತಿಥಿ, ಜ್ಯೇಷ್ಠ ನಕ್ಷತ್ರ.

ಇಂದು ವಿಶ್ವ ಯೋಗ ದಿನವಿದ್ದು, ಇದರಿಂದ ಮುಕ್ತಿ ಎಂಬುದು ಬಹಳ ಬೇಗ ಸಿಗುತ್ತದೆ ಎಂಬುದು ಯೋಗ ಶಾಸ್ತ್ರದ ನಿರೂಪಣೆಯಾಗಿದೆ. ಮಿಥುನ ರಾಶಿಯವರಿಗೆ ಸಾಲಬಾಧೆ. ಹಣನಷ್ಟ. ಕುಟುಂಬದಲ್ಲಿ ಘರ್ಷಣೆ. ವೃತ್ತಿಯಲ್ಲಿ ಪರಿಶ್ರಮ. ವಿಷ್ಣು ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ. ಕರ್ಕಟಕ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಆರೋಗ್ಯ ಬಾಧೆ. ಮಕ್ಕಳಿಗೆ ಅನುಕೂಲ. ಬೌದ್ಧಿಕ ಬಲ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.

ಇದನ್ನೂ ವೀಕ್ಷಿಸಿ:  ಎಲ್ಲಾ ಮರೆತು ಮತ್ತೆ ಪತಿಯ ರಕ್ಷಣೆಗೆ ನಿಂತ ವಿಜಯಲಕ್ಷ್ಮಿ! ಮನುಷತ್ವ ಮರೆತವನನ್ನೇ ಕ್ಷಮಿಸಿದ್ದಳು ಕ್ಷಮಯಾಧರಿತ್ರಿ..!