ಮೈತ್ರಿ ಕಲಹಕ್ಕೆ ದೇವೇಗೌಡ ಮಾತು ಕಾರಣ ಎಂದ ಸಿದ್ದರಾಮಯ್ಯ

May 14, 2019, 12:57 PM IST

ಮೈತ್ರಿನಾಯಕರಲ್ಲಿ ಕೆಲದಿನಗಳಿಂದ ಮಾತಿನ ಸಮರ ಮುಂದುವರಿದಿದೆ. ಉಭಯ ಪಕ್ಷಗಳ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಎಚ್. ವಿಶ್ವನಾಥ್ ಮತ್ತು ಸಿದ್ದರಾಮಯ್ಯರ ಮಟ್ಟಿಗೆ ಬಂದಿದೆ. ದೋಸ್ತಿ ಪಕ್ಷಗಳ ನಡುವಿನ ಈ ಮನಸ್ತಾಪಕ್ಕೆ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ ಮಾತೇ ಮೂಲ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.