9/11 VS 9/11: ಭಿನ್ನ ದಾರಿಗಳ ಆಯ್ಕೆ ಮೇಲೆ ನಿಂತಿದೆ ಭವಿಷ್ಯ!

Sep 11, 2019, 7:19 PM IST

ಬೆಂಗಳೂರುಸೆ.(11): ಸೆಪ್ಟೆಂಬರ್ 11, ಅಮೆರಿಕ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿ ನಡೆಸಿದ ದಿನ. ಆದರೆ ಇದೇ ದಿನ ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ  ವಿವೇಕಾನಂದರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು, ಭಾರತೀಯ ಸಂಸ್ಕೃತಿಯ ಕೀರ್ತಿಯವನ್ನು ವಿಶ್ವಕ್ಕೇ ಪರಚಯಿಸಿದ ದಿನವೂ ಹೌದು. ಒಂದು ಕಡೆ ಉಗ್ರ ದಾಳಿಯ ಅಮಾನವೀಯತೆಯ ರುದ್ರ ನರ್ತನವಾದರೆ, ಮತ್ತೊಂದೆಡೆ ಧರ್ಮದ, ಮಾನವೀಯತೆಯ, ವಿಶ್ವ ಭ್ರಾತೃತ್ವದ ಸಂದೇಶ. ಮುಂಬರುವ ಪೀಳಿಗೆ ಈ ಎರಡು ಭಿನ್ನ ದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬುದರ  ಮೇಲೆ ಮಾನವ ನಾಗರಿಕತೆಯ ಭವಿಷ್ಯ ನಿಂತಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...