ಸಚಿವಾಕಾಂಕ್ಷಿ ಅನರ್ಹ ಶಾಸಕರಿಗೆ ಮತ್ತೊಂದು ಶಾಕ್!

Aug 26, 2019, 1:11 PM IST

ಬೆಂಗಳೂರು/ ನವದೆಹಲಿ (ಆ.26): ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನವನ್ನು ಪಕ್ಕಾ ಮಾಡಲು ಓಡಾಡುತ್ತಿರುವ ಅನರ್ಹ ಶಾಸಕರಿಗೆ ಹಿನ್ನಡೆಯಾಗಿದೆ. ಒಂದೆಡೆ ಅನರ್ಹತೆಯ ಪಟ್ಟ ಇನ್ನೊಂದೆಡೆ ಸಿಗದ ಪಕ್ಕಾ ಭರವಸೆ ಅನರ್ಹ ಶಾಸಕರನ್ನು ಚಿಂತೆಗೀಡು ಮಾಡಿದೆ. ಅದಕ್ಕಾಗಿಯೇ ಕೆಲವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಈಗ ಹಿನ್ನಡೆಯಾಗುವಂಥದ್ದು ಏನಾಯ್ತು? ಈ ಸುದ್ದಿ ನೋಡಿ...