Mar 5, 2019, 4:50 PM IST
ಕಾಂಗ್ರೆಸ್ನಲ್ಲಿ ಭಿನ್ನಮತ ಇನ್ನೂ ಪೂರ್ಣವಾಗಿ ಶಮನವಾಗಿಲ್ಲ. ಆದರೆ ಮಿತ್ರಪಕ್ಷ ಜೆಡಿಎಸ್ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅಪಸ್ವರ ಎದ್ದಿದೆ. ಅದು ಕೂಡಾ, ಜೆಡಿಎಸ್ ವರಿಷ್ಠರ ಕುಟುಂಬ ರಾಜಕಾರಣದ ವಿರುದ್ಧ! ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಪಕ್ಷದ ಮುಖಂಡರೇ ಅಸಮಾಧಾನಗೊಂಡಿದ್ದಾರೆ.