ದೇವೇಗೌಡ್ರ ಮೇಲೆ ಅಸಮಾಧಾನ ಹೊರ ಹಾಕಿದ ರೇವಣ್ಣ

Mar 13, 2019, 11:25 AM IST

ಪ್ರಜ್ವಲ್ ನನ್ನು ಹಾಸನ ರಾಜಕೀಯ ಅಭ್ಯರ್ಥಿ ಎಂದು ಬಿಂಬಿಸಿ ದೇವೇಗೌಡ್ರು ಸುಮ್ಮನಾಗಿದ್ದಾರೆ. ಪ್ರಜ್ವಲ್ ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ದೇವೇಗೌಡರು ಹೇಳಿದ್ದರು. ಆದರೆ ಇದೀಗ ಪ್ರಜ್ವಲ್ ಬಗ್ಗೆ ದೇವೇಗೌಡರು ಸೊಲ್ಲೇ ಎತ್ತುತ್ತಿಲ್ಲ. ಇದರಿಂದಾಗಿ ಮಗನ ರಾಜಕೀಯ ಭವಿಷ್ಯದ ಬಗ್ಗೆ ರೇವಣ್ಣ- ಭವಾನಿ ಚಿಂತಿತರಾಗಿದ್ದಾರೆ. ದೇವೇಗೌಡ್ರ ಮೇಲೆ ರೇವಣ್ಣ ಅಸಮಾಧಾನ ಹೊರ ಹಾಕಿದ್ದಾರೆ.