ಅನರ್ಹತೆ ತೂಗುಗತ್ತಿಯಿಂದ ಶಂಕರ್ ಸೇಫ್.. ಕಾರಣ ಇಲ್ಲಿದೆ

Jul 17, 2019, 9:59 PM IST

ನಾಳೆ ಅಂದರೆ ಗುರುವಾರದ ವಿಶ್ವಾಸಮತ ಯಾಚನೆ ಅಧಿವೇಶನಕ್ಕೆ ಪಕ್ಷೇತರ ಶಾಸಕ ಆರ್, ಶಂಕರ್ ಆಗಮಿಸುತ್ತಿದ್ದಾರಾ? ಕೆಪಿಜೆಪಿ ಪಕ್ಷದಿಂದ ಗೆದ್ದಿದ್ದ ಆರ್. ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನ ಮಾಡುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಅವರನ್ನು ಕಾಂಗ್ರೆಸ್ ಸದಸ್ಯ ಎಂದೇ ಪರಿಗಣಿಸಲಾಗಿತ್ತು.