ತ್ರಿಶೂರ ಪುರಂ ಜಾತ್ರೆಗೆ ರಾಮಚಂದ್ರನ್ ರೀ ಎಂಟ್ರಿ!

May 13, 2019, 11:07 AM IST

ಕೇರಳದಲ್ಲಿ ನಡೆಯುವ ಪ್ರಸಿದ್ಧ ಜಾತ್ರೆ ತ್ರಿಶ್ಯೂರ್ ಪೂರಂಗೆ ಅದ್ದೂರಿ ಚಾಲನೆ ಸಿಕ್ಕಿದೆ. ರಾಮಚಂದ್ರನ್ ಎನ್ನುವ ಆನೆ ಒಡಕ್ಕುನಾಥನ್ ದೇವಾಲಯದ ಬಾಗಿಲು ತೆರೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಿತು. ಆದರೆ ರಾಮಚಂದ್ರನ್ ಆನೆ ಭಾಗವಹಿಸುವಿಕೆಗೆ ಜಿಲ್ಲಾಧಿಕಾರಿ ವಿರೋಧ ಸೂಚಿಸಿದ್ರು. ಈ ವರೆಗೆ 13 ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ.