Aug 22, 2019, 5:04 PM IST
ಮೈಸೂರು (ಆ.22): ಆ ಹುದ್ದೆ ಬೇಕು ಈ ಹುದ್ದೆ ಬೇಡ, ಆ ಸ್ಥಾನ ಬೇಡ ಈ ಸ್ಥಾನ ಬೇಕು ಎಂಬ ಹಠ- ಜಿದ್ದಾಜಿದ್ದಿ- ಹೋರಾಟದ ಸುಳಿಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಬಿದ್ದೇ ಹೋಯ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿನಲ್ಲೇ ಭಿನ್ನಮತ ಹೊಗೆಯಾಡಲಾರಂಭಿಸಿದೆ. ಈ ನಡುವೆ ನೂತನನ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.