8 ಶಾಸಕರ ವಿರುದ್ಧ ಅನರ್ಹತೆ ದೂರು; ರಾಮಲಿಂಗ ರೆಡ್ಡಿ,ಆನಂದ್‌ ಸೇಫ್!

Jul 9, 2019, 8:52 PM IST

ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿ ರಾಜಿನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ದೂರು ನೀಡಲು ಕೈ ಪಕ್ಷ ನಿರ್ಧರಿಸಿದೆ. ಆದರೆ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಕುರಿತು ಹೈಕಮಾಂಡ್ ಸಾಫ್ಟ್ ಕಾರ್ನರ್ ತೋರಿದೆ. ಇವರಿಬ್ಬರ ವಿರುದ್ಧ ದೂರು ಸಲ್ಲಿಸಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಈ ಮೂಲಕ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಸೇಫ್ ಆಗಿದ್ದಾರೆ. ಕಾಂಗ್ರೆಸ್ ಈ ನಿರ್ಧಾರಕ್ಕೆ ಕಾರಣೇನು? ಇಲ್ಲಿದೆ ನೋಡಿ.