ನ್ಯಾಯಾಲಯ ಆದೇಶ ಬೆನ್ನಲ್ಲೇ ಪೊಲೀಸರ ವಶಕ್ಕೆ ಶಾಸಕ ರೇಣುಕಾಚಾರ್ಯ

May 31, 2019, 3:04 PM IST

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾಗಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಬಿ.ಪಿ. ಹರೀಶ್‌ರನ್ನು ವಶಕ್ಕೆ ಪಡೆಯುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.