’ಅಸ್ನೋಟಿಕರ್ ಎಲ್ಲಿಂದ ಬಂದವ? ಆರೋಗ್ಯ ಸರಿಯಿದ್ದವರಿಗ್ಯಾಕೆ ಆಪರೇಶನ್?’

May 27, 2019, 6:17 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಸ್ತಿ ಸೋಲಿಗೆ ಕಾರಣಗಳನ್ನು ಆರ್.ವಿ.ದೇಶಪಾಂಡೆ  ಬಿಚ್ಚಿಟ್ಟಿದ್ದಾರೆ. ಆನಂದ್ ಅಸ್ನೋಟಿಕರ್ ಮೇಲೆ ವಾಗ್ದಾಳಿ ನಡೆಸಿದ್ದು ನಮ್ಮ ಮೇಲೆ ಆಪರೇಶನ್ ಮಾಡಲು ನಮಗೆ ಏನಾಗಿದೆ.. ಒಳ್ಳೆ  ಆರೋಗ್ಯ ಇದೆ ಎಂದು ಹೇಳಿದ್ದಾರೆ.