Aug 23, 2019, 12:13 PM IST
ಬೆಂಗಳೂರು (ಆ.23): ಮೊದಲೇ IMA ಬಹುಕೋಟಿ ವಂಚನೆ ಮತ್ತು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ಮೇಲೆ ಕಾನೂನು ಕ್ರದ ತೂಗುಗತ್ತಿ ನೇತಾಡುತ್ತಿದೆ. ಅದರ ಜೊತೆಗೆ ದೇವೇಗೌಡ್ರ ಪುತ್ರನಿಗೆ ಮತ್ತೊಂದು ಕಂಟಕ ಎದುರಾಗಿದೆ. ಅವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಯಾಗಿ ಸರ್ಕಾರ ತನಿಖೆಯನ್ನು ಆದೇಶಿಸಿದೆ.