ದೋಸ್ತಿ ಸರಕಾರ ಉಳಿವಿಗೆ ಮಂತ್ರಿಗಿರಿ ತೊರೆಯಲು ಮುಂದಾದ ಸಚಿವ

May 27, 2019, 5:11 PM IST

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತ ಮೇಲೆ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಕಿದ ಸವಾಲುಗಳು ಮತ್ತೆ ಮತ್ತೆ ವೇದಿಕೆಗೆ ಬರುತ್ತಿವೆ. ಇಲ್ಲೊಬ್ಬ ಸಚಿವರು ದೋಸ್ತಿ ಸರಕಾರ ಉಳಿಸಿಕೊಳ್ಳಲು ತಾವು ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದ್ದಾರೆ.