Sep 10, 2019, 1:35 PM IST
ಬೆಂಗಳೂರು (ಸೆ.10): ಬಯಸದೇ ಬಂದ ‘ಡಿಸಿಎಂ’ ಭಾಗ್ಯ, ಲಕ್ಷ್ಮಣ ಸವದಿಗೆ ಹೊಸ ಸಂಕಟವೊಂದು ತಂದಿದೆ. ಡಿಸಿಎಂ ಆದ ಬಳಿಕ ಲಕ್ಷ್ಮಣ ಸವದಿ ಏಕಾಂಗಿಯಾಗಿದ್ದಾರೆ. ಅದೇಕೋ, ಪಕ್ಷದಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲ, ಇತರ ನಾಯಕರು ಕಡೆಗಣಿಸಲು ಆರಂಭಿಸಿದ್ದಾರೆ. ಇಲ್ಲಿದೆ ವಿವರ...