Jul 4, 2019, 2:12 PM IST
ಬೆಂಗಳೂರು (ಜು. 04): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ. ಜಿಂದಾಲ್ಗೆ ಭೂಮಿ ನೀಡುವ ಬಗ್ಗೆ ಭಿನ್ನಮತ ಹೊಂದಿದ್ದ ವಿಜಯನಗರ ಶಾಸಕ ಕಳೆದ ಸೋಮವಾರ ರಾಜೀನಾಮೆ ಸಲ್ಲಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಸ್ಪೀಕರ್ ರಮೇಶ್ ಕುಮಾರ್ರನ್ನು ಭೇಟಿಯಾದರು. ನಮ್ಮ ಪ್ರತಿನಿಧಿ ಶರತ್ ಈ ಬೆಳವಣಿಗೆಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.