ಕೈ-ಜೆಡಿಎಸ್ ಮೈತ್ರಿ ಸರಕಾರದ ಕೊರಳಿಗೆ ಮತ್ತೊಂದು ಸಂಕಷ್ಟ

Jun 20, 2019, 11:13 AM IST

ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಸೇರಿರುವ ಜಾಗವನ್ನು ರಾಜ್ಯ ಸರಕಾರ ಖಾಸಗೀ ಕಂಪನಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಜಿಂದಾಲ್ ಭೂ ಹಗರಣದ ಬೆನ್ನಲ್ಲೇ ಮತ್ತೊಂದು ವಿವಾದದ ಆರೋಪ ಕೇಳಿ ಬರುತ್ತಿದೆ ರಾಜ್ಯ ಸರಕಾರದ ವಿರುದ್ಧ.