ಧಾರಾಕಾರ ಮಳೆಗೆ ದೇವಸ್ಥಾನ ಸಂಪೂರ್ಣ ಜಲಾವೃತ; ಕೊಚ್ಚಿ ಹೋದ ಪಲ್ಲಕ್ಕಿ

Jun 24, 2019, 1:17 PM IST

ರಾಜ್ಯದ ಕೆಲವೆಡೆ ಉತ್ತಮ ಮಳೆಯಾಗುತ್ತಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ವಿಜಯಪುರದ ಕಳ್ಳಕವಟಗಿ ಗ್ರಾಮದಲ್ಲಿರುವ ಸಂಗಮನಾಥ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ದೇವರ ಪಲ್ಲಕ್ಕಿ ಕೊಚ್ಚಿ ಹೋಗಿದೆ.