ಟ್ಯಾಪ್ ಮಾಡಿ ಎಂದು ಯಾರೂ ಬರೆದುಕೊಟ್ಟಿರಲ್ಲ.. ನನ್ನ ಪುತ್ರನೇ ಟಾರ್ಗೆಟ್ ಯಾಕೆ?

Aug 19, 2019, 6:28 PM IST

ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ. ದೇವೇಗೌಡರ ಕುಟುಂಬ ಎಲ್ಲ ತನಿಖೆಗೂ ಸಿದ್ಧವಿದೆ. ಯಾರು ಸಿಎಂ ಆಗಿದ್ದರೋ ಅವರ ಎಲ್ಲ ಕಾಲದ ಪೋನ್ ಟ್ಯಾಪಿಂಗ್ ವಿಚಾರ ತನಿಖೆಯಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಆಗ್ರಹಿಸಿದ್ದಾರೆ.