ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಆಫರ್

May 9, 2019, 4:30 PM IST

ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಸಮಾಧಿಗೆ ಡಿಕೆಶಿ ಭೇಟಿ ನೀಡಿದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಕೈ ಜೋಡಿಸಿ ನಮಸ್ಕರಿಸಿದರು. ನಮ್ಮ ಬಗ್ಗೆ ವಿಶ್ವಾಸ ಇರಲಿ. ಏನೇ ಇದ್ರು ನಮ್ಮ ಬಳಿ ಬನ್ನಿ ಎಂದು ನೇರವಾಗಿ ಬಿಜೆಪಿ ಕಾರ್ಯಕರ್ತರಿಗೆ ಆಫರ್ ನೀಡಿದ್ದಾರೆ.