ಅಯ್ಯೋ ಶಿವನೇ..: ವಿಶ್ವಾಸಮತ ತಪ್ಪಿಸಲು ಕಾಂಗ್ರೆಸ್ ಮಹಾ ಯೋಜನೆ!

Jul 21, 2019, 7:55 PM IST

ಬೆಂಗಳೂರು(ಜು.21): ನಾಳಿನ(ಜು.22) ವಿಶ್ವಾಸಮತ ಯಾಚನೆ ಮುಂದೂಡಲು ಕಾಂಗ್ರೆಸ್ ಭರ್ಜರಿ ಯೋಜನೆ ರೂಪಿಸಿದೆ. ರಾಜ್ಯಪಾಲರು ಈ ಹಿಂದೆ ಕುದುರೆ ವ್ಯಾಪಾರದ ಅನುಮಾನ ವ್ಯಕ್ತಪಡಿಸಿದ್ದನ್ನೇ ನೆಪ ಮಾಡಿ, ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕರಿಸುವಂತೆ ಸ್ಪೀಕರ್’ಗೆ ಮನವಿ ಮಾಡುವ ಇರಾದೆಯಲ್ಲಿದೆ. ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕೃತಗೊಂಡರೆ, ಸುಪ್ರೀಂಕೋರ್ಟ್ ಗಮನಕ್ಕೆ ತಂದು ನಂತರ ಶಾಸಕರಿಗೆ ವಿಪ್  ಜಾರಿಗೊಳಿಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...