ಸಾಹುಕಾರ ಸಂಧಾನಕ್ಕೆ ಹೊಸ ತಂತ್ರ; ಅಖಾಡಕ್ಕೆ’ನಾಯಕ’ ಎಂಟ್ರಿ

May 6, 2019, 7:07 PM IST

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡು, ಮೇ 23 ಬಳಿಕ ಬಂಡಾಯದ ಸುಳಿವು ಕೊಟ್ಟಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಮಾಧಾನಪಡಿಸಲು ಕೈಪಡೆ ಹೊಸ ತಂತ್ರದ ಮೊರೆ ಹೋಗಿದೆ. ಇಲ್ಲಿದೆ ವಿವರ...