May 18, 2019, 2:13 PM IST
ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಯನ್ನು ಎದುರಿಸುವುದು ಒಳ್ಳೆಯದು ಎಂಬ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಹೊರಟ್ಟಿ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೊರಟ್ಟಿ ಆಕ್ರೋಶಕ್ಕೆ ಕಾರಣವೇನು? ಬನ್ನಿ ಅವರೇನು ಹೇಳುತ್ತಿದ್ದಾರೆ ನೋಡೋಣ....