‘ಅಟಲ್’ ವಿಶ್ವಾಸದಲ್ಲಿದೆ ಭಾರತ: ಅಜಾತಶತ್ರು ನೆನೆಯುತ್ತಾ...!

Aug 16, 2019, 9:23 PM IST

ಬೆಂಗಳೂರು(ಆ.16): ಇಂದು ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನೊದಲ ಪುಣ್ಯತಿಥಿ. ವಿಶ್ವ ಕಂಡ ಪರೂಪದ ರಾಜಕಾರಣಿಗಳಲ್ಲಿ ಓರ್ವರಾಗಿದ್ದ ಅಟಲ್, ಭಾರತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಮೀರಿ ಸ್ನೇಹಪರ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಅಟಲ್ ಅವರನ್ನು ಇಂದು ಇಡೀ ದೇಶ ಸ್ಮರಿಸುತ್ತಿದೆ. ಅದರಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಪ್ರಮುಖ 5 ನಿರ್ಣಯಗಳ ಕುರಿತು ಇಲ್ಲಿದೆ ಮಾಹಿತಿ.