ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿರುವ ಮುಂಗಳಮುಖಿ ಸಮುದಾಯ
ತೃತೀಯಲಿಂಗಿಗಳ ನೆರವಿಗೆ ಧಾವಿಸಿದ ನಟಿ ರಾಧಿಕ ಕುಮಾರಸ್ವಾಮಿ
1200 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ
ಬೆಂಗಳೂರು (ಏ.09): ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿರುವ ಮುಂಗಳಮುಖಿಯರ ನೆರವಿಗೆ ನಟಿ ರಾಧಿಕ ಕುಮಾರಸ್ವಾಮಿ ಧಾವಿಸಿದ್ದಾರೆ. 1200 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸುವ ಮೂಲಕ ಕೊರೋನಾ ವಿರುದ್ಧದ ಸಮರದಲ್ಲಿ ಕೈಜೋಡಿಸಿದ್ದಾರೆ.
ಇದನ್ನೂ ನೋಡಿ | ಎಲ್ಲಿದ್ದಾರೆ ಮೋಹಕ ತಾರೆ ರಮ್ಯಾ ? ಕೊರೋನಾಗಿಂತ ಹೆಚ್ಚು ಬೆಚ್ಚಿಬೀಳಿಸುತ್ತದೆ ಈ ನಟಿಯ ಹೊಸ ಅವತಾರ! "