Aug 22, 2020, 7:15 PM IST
ಮೈಸೂರು(ಆ.22): ಆತ್ಮಹತ್ಯೆ ಮಾಡಿಕೊಂಡ THO ನಾಗೇಂದ್ರ ಅವರ ಸಾವಿಗೆ ನ್ಯಾಯ ಸಿಗುವಂತೆ ಮೈಸೂರಿನಲ್ಲಿ ವೈದ್ಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪ್ರತಿಭಟನೆಯಿಂದ ಇದೀಗ ಜಿಲ್ಲಾ ಪಂಚಾಯಿತಿ CEO ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ವೈದ್ಯರು ಅಮಾನತು ಮಾಡುವವರೆಗೂ ಪ್ರತಿಭಟನೆ ಮಂದುವರಿಸುವುದಾಗಿ ಎಚ್ಚರಿಸಿದ್ದಾರೆ.